ನಮ್ಮ ಶಾಲೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಪಿ ಟಿ ಎ ಅಧ್ಯಕ್ಷರಾದ ಚಂದ್ರಹಾಸ ಉದ್ಘಾಟಿಸಿದರು .ಎಂ ಪಿ ಟಿ ಎ ಅಧ್ಯಕ್ಷೆ ಉಮಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಯಾಗಿ ಪೃಥ್ವಿ ಶೆಟ್ಟಿ ಭಾಗವಹಿಸಿದರು . ಊರ ಪರವೂರ ಹಣ್ಣುಗಳು ಹೂವುಗಳು ಸೇರಿದ್ದವು .ಮಕ್ಕಳಿಗೆ ವಿವಿಧ ಚಟುವಟಿಕೆಯನ್ನು ನೀಡಲಾಯಿತು .
ಗಣರಾಜ್ಯದಿನ
ಪಿ ಟಿ ಎ ಅಧ್ಯಕ್ಷರಾದ ಚಂದ್ರಹಾಸ ಬೇಂಗಪದವು ಧ್ವಜಾರೋಹಣ ಗೈದರು . ಹೆತ್ತವರು, ಮಕ್ಕಳು, ಅದ್ಯಾಪಕವೃಂದ ಸೇರಿದರು .
Sunday 24 July 2016
ಚಾಂದ್ರದಿನ -ವೀಡಿಯೋ ವೀಕ್ಷಣೆ
ಕೃಷಿಕರ ಸಂದರ್ಶನ -ಖಂಡೇರಿ ವಿಷ್ಣು ಭಟ್ ತರಗತಿ ನಡೆಸಿಕೊಟ್ಟರು
ಶಾಲಾ ಕೈ ತೋಟ ಚಟುವಟಿಕೆಯಲ್ಲಿ ಮಕ್ಕಳು
Thursday 30 June 2016
ತರಗತಿ ಸಭೆ
ಎಲ್ಲಾ ತರಗತಿಯಲ್ಲೂ ತರಗತಿ ಸಭೆ ಜರಗಿತು . ನೂತನ ಅಧ್ಯಕ್ಷೆ ಯನ್ನು ಆಯ್ಕೆ ಮಾಡಲಾಯಿತು . ತರಗತಿ ಚಟುವಟಿಕೆಯ ಕುರಿತು ಚರ್ಚಿಸಲಾಯಿತು .