Monday 30 January 2017

                     ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಕಾರ್ಯಕ್ರಮ 

                                 ಫಲ ಪುಷ್ಪ ಪ್ರದರ್ಶನ

                    ನಮ್ಮ ಶಾಲೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಪಿ ಟಿ ಎ  ಅಧ್ಯಕ್ಷರಾದ  ಚಂದ್ರಹಾಸ                       ಉದ್ಘಾಟಿಸಿದರು .ಎಂ ಪಿ ಟಿ  ಎ ಅಧ್ಯಕ್ಷೆ ಉಮಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ                               ಅತಿಥಿಯಾಗಿ  ಪೃಥ್ವಿ  ಶೆಟ್ಟಿ  ಭಾಗವಹಿಸಿದರು . ಊರ ಪರವೂರ ಹಣ್ಣುಗಳು ಹೂವುಗಳು ಸೇರಿದ್ದವು .ಮಕ್ಕಳಿಗೆ                      ವಿವಿಧ ಚಟುವಟಿಕೆಯನ್ನು ನೀಡಲಾಯಿತು . 




                                           ಣರಾಜ್ಯದಿನ

                   ಪಿ ಟಿ ಎ  ಅಧ್ಯಕ್ಷರಾದ ಚಂದ್ರಹಾಸ ಬೇಂಗಪದವು ಧ್ವಜಾರೋಹಣ ಗೈದರು . ಹೆತ್ತವರು, ಮಕ್ಕಳು, ಅದ್ಯಾಪಕವೃಂದ ಸೇರಿದರು . 

Sunday 24 July 2016

ಚಾಂದ್ರದಿನ -ವೀಡಿಯೋ  ವೀಕ್ಷಣೆ 


   ಕೃಷಿಕರ ಸಂದರ್ಶನ -ಖಂಡೇರಿ ವಿಷ್ಣು ಭಟ್ ತರಗತಿ ನಡೆಸಿಕೊಟ್ಟರು 


        ಶಾಲಾ ಕೈ ತೋಟ ಚಟುವಟಿಕೆಯಲ್ಲಿ ಮಕ್ಕಳು 





   

Thursday 30 June 2016

                                         ತರಗತಿ ಸಭೆ  


 ಎಲ್ಲಾ ತರಗತಿಯಲ್ಲೂ ತರಗತಿ ಸಭೆ ಜರಗಿತು . ನೂತನ ಅಧ್ಯಕ್ಷೆ ಯನ್ನು ಆಯ್ಕೆ ಮಾಡಲಾಯಿತು . ತರಗತಿ ಚಟುವಟಿಕೆಯ ಕುರಿತು ಚರ್ಚಿಸಲಾಯಿತು . 


ಒಂದನೇ ತರಗತಿ 

ಎರಡನೇ ತರಗತಿ 

ಮುರನೇ ತರಗತಿ 

ನಾಲ್ಕನೇ ತರಗತಿ